Monday, July 29, 2013

3.

ಕಣ್ತಪ್ಪಿಸಿದ್ದಲ್ಲದ
ಕೆಲ ಸತ್ಯಗಳು
ನಾವಿದ್ದಲ್ಲಿಗೆ
ಬರಲಾರವಾದಾಗ
ನಾವೇ ದಾಟಿ
ಅವಿದ್ದ ಜಾಗ
ಹೊಕ್ಕಬಾರದೇಕೆ?
ಹೊಂದಬಾರದೇಕೆ?
ಸತ್ಯ ತಾನಿದ್ದ ನೆಲೆಯಲಷ್ಟೇ
ಅತಿ ಶಕ್ತಿಶಾಲಿ.
ಸಾಗಿ ತಲುಪಬೇಕಾದಲ್ಲಿ
ಹಲಬಾರಿ ನಿತ್ರಾಣಿ..

No comments:

Post a Comment