Monday, July 29, 2013

6.

ದುಗುಡ ತುಂಬಿದ ಮುಗುದೆ ಇಂದು
ಕಾರ್ಮೋಡ ನಖಶಿಖಾಂತ ಹರಡಿಯೂ
ಕಣ್ಣಿಗೊಂದು ಕಟ್ಟೆಕಟ್ಟಿ ಅಳು ತಡೆದಿದ್ದಳು.
ವಾತ್ಸಲ್ಯದೊಂದೇ ಮೆಲುಸ್ಪರ್ಶದಲಿ
ಕಟ್ಟೆಯೊಡೆಸಿ ಕಣ್ಣೀರ್ಗರೆಸಿ ಹಗುರಾಗಿಸಿದ
ಆತ್ಮಸಖಿ ಸಂಧ್ಯೆ...

No comments:

Post a Comment