ವೈಶಾಖದೊಂದು ಮಳೆಹನಿ
ಹೊಕ್ಕು ನೆಲದೆದೆಯಾಳ
ಸತ್ತಂತಿದ್ದ ಸಂವೇದನೆಯೆಚ್ಚರಿಸಿ
ತಟ್ಟಿತಡವಿ ಮುಚ್ಚಿದಕಣ್ಣ ಮುತ್ತಿಟ್ಟಿತು.
ಧರೆಯೊಡಲಲಿ ಸಣ್ಣ ಸಂಭ್ರಮ
ಜಗಕೆ ಮಣ್ಣ ಮೆಲುಘಮ!!
ಹೊಕ್ಕು ನೆಲದೆದೆಯಾಳ
ಸತ್ತಂತಿದ್ದ ಸಂವೇದನೆಯೆಚ್ಚರಿಸಿ
ತಟ್ಟಿತಡವಿ ಮುಚ್ಚಿದಕಣ್ಣ ಮುತ್ತಿಟ್ಟಿತು.
ಧರೆಯೊಡಲಲಿ ಸಣ್ಣ ಸಂಭ್ರಮ
ಜಗಕೆ ಮಣ್ಣ ಮೆಲುಘಮ!!
ಇದು ಕವನದ ಕೆಲಸವೂ ಹೌದು. ಒಂದು ಹನಿಗವನವು ಸಹೃದಯನ ಎದೆ ಸೇರಿ, ಅವನಲ್ಲಿ ಸುಗಂಧವನ್ನು ಹರಡುವುದು. ಆ ಕಾರ್ಯವನ್ನು ನಿಮ್ಮ ‘ವೈಶಾಖದ ಮಳೆಹನಿ’ ಮಾಡಿದೆ!
ReplyDeleteಹೌದಾದರೆ ನಾನು ಧನ್ಯೆ ಸುನಾಥ್ ಸರ್.
Delete:-)