ಬೆಂಕಿ ಬದಿಯ ಬೆಣ್ಣೆಯಂತೆ
ಒಂದರೆದುರು ಕರಗಿದ ಇನ್ನೊಂದಾಸೆ,
ದೇಹಧನದಾಹದ ಬಲುಜೋರಿಗೆ
ಧರಾಶಾಹಿ ಮನ ಚೂರುಚೂರಾದರೂ,
ತಣಿಯದ ಆ ತೃಪ್ತಿ,
ತಲುಪದ ಈ ಅಭಿವ್ಯಕ್ತಿ,
ಎರಡೂ ಕಡೆ ಕಾಣದ ಭಕ್ತಿ
ಇವಕಾಗಿ ಇನ್ನೂ ಪ್ರಾರ್ಥಿಸುತಲೇ ಇದೆ..
ಒಂದರೆದುರು ಕರಗಿದ ಇನ್ನೊಂದಾಸೆ,
ದೇಹಧನದಾಹದ ಬಲುಜೋರಿಗೆ
ಧರಾಶಾಹಿ ಮನ ಚೂರುಚೂರಾದರೂ,
ತಣಿಯದ ಆ ತೃಪ್ತಿ,
ತಲುಪದ ಈ ಅಭಿವ್ಯಕ್ತಿ,
ಎರಡೂ ಕಡೆ ಕಾಣದ ಭಕ್ತಿ
ಇವಕಾಗಿ ಇನ್ನೂ ಪ್ರಾರ್ಥಿಸುತಲೇ ಇದೆ..
ತೃಪ್ತಿ - ಅಭಿವ್ಯಕ್ತಿಯ ಬಗ್ಗೆ ಉತ್ತಮ ವಿಶ್ಲೇಷಣೆ.
ReplyDelete